ಪತ್ರಿಕೋದ್ಯಮ

ಪ್ರಕಟಣೆಯ ಕೃಪೆಗಾಗಿ

ಪರಂಪರಾ ಕಲ್ಚರಲ್‌ ಫೌಂಡೇಶನ್‌ (ರಿ.)

ನಾಡದೇವಿಗೆ ನಮನ
ಮಕ್ಕಳಿಂದ ಕನ್ನಡ ನುಡಿಗೀತೆಗಳ ವಾಚನ, ಗಾಯನ ಹಾಗೂ ನೃತ್ಯ ನೀರಾಜನ, ರಂಗನಮನ
ಮತ್ತು
ದೇಶಭಕ್ತಿಗೀತೆಗಳ ವಾಚನ ಸ್ಪರ್ಧೆಯ ವಿಜೇತರಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರಗಳ ವಿತರಣೆ

25 ನವೆಂಬರ್‌ 2023 ಶನಿವಾರ ಅಪರಾಹ್ನ 2.30ರಿಮದ ರಿಂದ 7.30
ನಯನ ಸಭಾಂಗಣ, ರವೀಂದ್ರ ಕಲಾಕ್ಷೇತ್ರದ ಆವರಣ, ಬೆಂಗಳೂರು

ವೇದಿಕೆಯಲ್ಲಿ
ಡಾ.ನಂದಿ ಸುಬ್ರಮಣಿ, ಮಾಲೀಕರು, ನಂದಿ ಪ್ರಿಂಟ್ಸ್‌, ಜಯನಗರ
ವೀರಕಪುತ್ರ ಶ್ರೀನಿವಾಸ್‌, ಎಂ.ಡಿ., ವೀರಲೋಕ ಬುಕ್ಸ್‌
ಡಿ.ಕೆ.ಸಣ್ಣಾನಾಯಕ್‌, ವಕೀಲರು
ಶ್ರೀ ಸಿ.ಲಕ್ಷ್ಮಣಮೂರ್ತಿ ಕಲ್ಕೆರೆ, ಸಮಾಜ ಸೇವಕರು
ಜಿ.ಎಸ್.ನಂಜುಂಡಸ್ವಾಮಿ, ಮಹಾಪೋಷಕರು, ಪರಂಪರಾ ಕಲ್ಚರಲ್‌ ಫೌಂಡೇಶನ್‌ (ರಿ.)
ಜಿ.ಪಿ.ರಾಮಣ್ಣ, ಅಧ್ಯಕ್ಷರು, ಪರಂಪರಾ ಕಲ್ಚರಲ್‌ ಫೌಂಡೇಶನ್‌ (ರಿ.)

ಭಾಗವಹಿಸುವ ಮಕ್ಕಳು
ವಸುಂಧರಾ ಡಿ.ಎಂ., ಮಂಗಳೂರು
ಮನಸ್ವಿ ಬಿ.ಎಂ., ತೀರ್ಥಹಳ್ಳಿ
ಪ್ರಥಮ್‌ ವಿ.ಶರ್ಮ., ಬೆಂಗಳೂರು
ಆದ್ಯಾ ನಾಡಿಗ್‌, ಬರೋಡಾ
ತನುಶ್ರೀ.ಪಿ., ಕುಂಸಿ, ಶಿವಮೊಗ್ಗ
ಶಮ್ಯ ಕೆ., ಕಾಸರಗೋಡು
ಅನನ್ಯ ವದನ. ಯು., ಬೆಂಗಳೂರು
ಸಂವೇದ್ಯಾ ಡಿ.ಭಟ್.‌, ಬೆಂಗಳೂರು
ಸಾನ್ವಿ ಎಸ್.ಜೋಯಿಸ್.‌, ಬೆಂಗಳೂರು
ವಿಶ್ರುತ್‌ ಎ.ಧನ್ಯ., ಮೈಸೂರು
ರಾಶಿ ಆರ್.ಪ್ರಭು., ತೀರ್ಥಹಳ್ಳಿ
ತೇಜಸ್ವಿನಿ ಜಿ., ಕುಂಸಿ, ಶಿವಮೊಗ್ಗ
ಸಿರಿ ಕೆ.ಪಿ., ಹಗರಿಬೊಮ್ಮನಹಳ್ಳಿ

ಹಾಗೂ
ವಿದುಷಿ ಶ್ರೀಮತಿ ವಸುಂಧರಾ ಎನ್. ದೇವರಾಜ್‌ ಅವರ ರಾಜರಾಜೇಶ್ವರಿ ನಾಟ್ಯಶಾಲಾ ವಿದ್ಯಾರ್ಥಿಗಳು

ಪ್ರಸ್ತುತಿ : ಜಿ.ಮಧುಸೂದನ ನಾಯಕ

ಕಾರ್ಯಕ್ರಮದ ನಂತರ 6.30ಕ್ಕೆ
ಕೆ.ಎಸ್.ಮುದ್ದಪ್ಪ ಸ್ಮಾರಕ ಟ್ರಸ್ಟ್‌ ಅರ್ಪಿಸುವ
ಡಾ.ಎಂ.ಬೈರೇಗೌಡ ಅಭಿನಯಿಸುವ
ಯಕ್ಷಾಲಾಪ
ಏಕವ್ಯಕ್ತಿ ನಾಟಕ ಪ್ರದರ್ಶನ

ನಿರ್ವಹಣೆ : ಏಣಗಿ ಪ್ರಭಾಕರ್‌

ಸಹಯೋಗ : ನಂದಿ ಪ್ರಿಂಟ್ಸ್‌, ನೀಲಿಮಾ ಪ್ರಕಾಶನ
ಸಹಕಾರ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ

 ಬಿಡುವು ಮಾಡಿಕೊಂಡು ಬನ್ನಿ

ಪರಂಪರಾ ಪರಿವಾರ
ಕೆ.ಪರಮಶಿವಂ, ಎಂ.ಶಶಿಧರ್ ಹೆಬ್ಸೂರ್, ಟಿ.ಎನ್.ಸಾಯಿಕುಮಾರ್, ಟಿ.ಆರ್.ರಮೇಶ್, ಪಿ.ಎಲ್.ರಮೇಶ್, ಎಸ್.ಆರ್.ಚಿದಾನಂದ, ಜಿ.ಮಧುಸೂಧನ ನಾಯಕ, ಎ.ಪ್ರಭಾಕರ್, ಡಾ.ಎಂ.ಭರತ್ ಭೂಷಣ್, ಬಿ.ಗಜೇಂದ್ರ, ಎಸ್.ಸುಧಾಕರ್, ಸಿ.ಪ್ರಸನ್ನ ಕುಮಾರ್, ಯು.ಬಿ.ಗಿರೀಶ್

ವಂದನೆಗಳೊಂದಿಗೆ

ನಿಮ್ಮ ವಿಶ್ವಾಸಿ
ಪರಂಪರಾ ಕಲ್ಚರಲ್ ಫೌಂಡೇಶನ್ (ರಿ.)

ಜಿ ಪಿ ರಾಮಣ್ಣ
ಅಧ್ಯಕ್ಷ

Related Articles

Leave a Reply

Your email address will not be published. Required fields are marked *

Back to top button