ಸಂಪಾದಕೀಯ
ಶಿಕ್ಷಣ ಪ್ರೇಮಿ, ದುರ್ಬಲರ ಆಶಾಜ್ಯೋತಿ, ಮಹಾತ್ಮ ಜ್ಯೋತಿರಾವ್ ಫುಲೆ ಇವರಿಗೆ ಗೌರವ ಪೂರ್ವಕ ನಮನಗಳು.

ಸಮಾನತೆಯ ಹರಿಕಾರರು,ಸಮಾಜ ಸುಧಾರಕ, ಮಹಾತ್ಮ ಜ್ಯೋತಿರಾವ್ ಫುಲೆ ಅವರ ಜಯಂತಿಯಂದು ಗೌರವ ಪೂರ್ವಕ ನಮನಗಳು.
ಶಿಕ್ಷಣದಿಂದ ಮಾತ್ರ ಸಮಾಜದ ವಿಕಾಸ ಸಾಧ್ಯ ಎಂದು ನಂಬಿ ಆ ಉದ್ದೇಶಕ್ಕಾಗಿ ಬದುಕನ್ನೇ ಮುಡಿಪಾಗಿಟ್ಟ ಫುಲೆ ಅವರ ಬದುಕಿನಿಂದ ನಾವೆಲ್ಲರೂ ಪ್ರೇರಣೆ ಪಡೆಯೋಣ.


