ಜಿಲ್ಲೆ

ಮಾಲತೇಶ ಚಿಕ್ಕಪ್ಪ ಶ್ಯಾಗೋಟಿ ಪದಗ್ರಹಣ

ಧಾರವಾಡ: ಧಾರವಾಡದಲ್ಲಿನ ಕೃಷಿ ವಿಶ್ವವಿದ್ಯಾಲಯದ ವ್ಯವಸ್ಥಾಪನಾ ಮಂಡಳಿಯ ನೂತನ ಸದಸ್ಯರಾಗಿ ಮಾಲತೇಶ ಚಿಕ್ಕಪ್ಪ ಶ್ಯಾಗೋಟಿ ಪದಗ್ರಹಣ ಮಾಡಿದರು.

ಈ ಸಂಧರ್ಭದಲ್ಲಿ ವಿಶ್ವ ವಿದ್ಯಾಲಯದ ಉಪ ಕುಲಪತಿಗಳಾದ ಡಾ ಪಿ ಎಲ್ ಪಾಟೀಲ,ವಾಯ್ ಎನ್ ಪಾಟೀಲ, ಮೋಹನ ರಾಮದುರ್ಗ,ಕಲ್ಮೇಶ ಹಾವೇರಿಪೇಠ,ಮಂಜುನಾಥ ನಡಟ್ಟಿ,ಬಸವರಾಜ,ಸುರೇಶ ದೇಸಾಯಿ,ಕವಳಿ,ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button