ಪತ್ರಿಕೋದ್ಯಮರಾಜ್ಯ

ಕರ್ನಾಟಕ ರಾಜ್ಯ ಮಾತಂಗ ಜಾಗೃತ ಸಮಿತಿ ಸರ್ವ ಸದಸ್ಯರ ಸಭೆ ಬೆಂಗಳೂರು..

ರಾಜ್ಯ ಮಾತಂಗ ಜಾಗೃತ ಸಮಿತಿ ಸರ್ವ ಸದಸ್ಯರ ಸಭೆ

ಪ್ರಥಮ ಅಧಿವೇಶನ

ದಿನಾಂಕ : 29.06.2025
ಭಾನುವಾರ

ಸಮಯ : ನೊಂದಣಿ ಬೆಳಿಗ್ಗೆ
9.30 ಗಂಟೆಗೆ
ಸಭೆ ಪ್ರಾರಂಭ : ಸರಿಯಾಗಿ
10.00 ಗಂಟೆಗೆ

2ನೇ ಅಧಿವೇಶನ: ಮದ್ಯಾನ್ಹ
2-00ಕ್ಕೆ

ವಿಷಯ : ಸಮುದಾಯದಲ್ಲಿ ಶಿಕ್ಷಣ ಹಾಗೂ ಸಾಂಸ್ಕೃತಿಕ ಜಾಗೃತಿ , ಕುರಿತ ವಿಚಾರ ಸಂಕಿರಣ

ಸಾನಿಧ್ಯ : ಶ್ರೀ ಶ್ರೀ ಷಢಾಕ್ಷರೀ ಮುನಿ ಸ್ವಾಮೀಜಿ
ಶ್ರೀ ಆದಿ ಜಾಂಬವ ಬೃಹ್ನನ್ಮಠ, ಕೋಡಿಹಳ್ಳಿ.

ಅಧ್ಯಕ್ಷತೆ ;: ಶ್ರೀ ಆರ್.
ಲೋಕೇಶ್
ಗೌllಅಧ್ಯಕ್ಷರು,
ರಾಜ್ಯ ಮಾತಂಗ
ಜಾಗೃತಿ ಸಮಿತಿ.

ಆತ್ಮೀಯ ಸಮಾಜ ಬಾಂಧವರೇ ಹಿತೈಷಿಗಳೇ ನೀವು ಬನ್ನಿ ನಿಮ್ಮವರನ್ನು ಕರೆತನ್ನಿ.

ಸ್ಥಳ : ಬಾಪೂ ಸಭಾಂಗಣ, ಗಾಂಧಿ ಭವನ, ಶಿವಾನಂದ ಸರ್ಕಲ್, ಬೆಂಗಳೂರು.

Related Articles

Leave a Reply

Your email address will not be published. Required fields are marked *

Back to top button