ಸುದ್ಧಿ
ರಾಜ್ಯ ಮಾತಂಗ ಜಾಗೃತಿ ಸಮಿತಿಯಲ್ಲಿ ತೆರುವಾದ ಸ್ಥಾನಗಳಿಗೆ ಪದಾಧಿಕಾರಿಗಳ ಆಯ್ಕೆ.

ರಾಜ್ಯ ಮಾತಂಗ ಜಾಗೃತಿ ಸಮಿತಿಯಲ್ಲಿ ತೆರುವಾದ ಪದಾಧಿಕಾರಿಗಳ ಸ್ಥಾನಕ್ಕೆ ದಿನಾಂಕ 23.07.2025 ರ ಬುಧುವಾರ, ಸರ್ವಾನುಮತ ದಿಂದ ಗೌರವಾಧ್ಯಕ್ಷರಾದ ಶ್ರೀ ಆರ್ ಲೋಕೇಶ್ ರವರ ಸಮ್ಮುಖದಲ್ಲಿ ಈ ಕೆಳಕಂಡವರು ಪದಾಧಿಕಾರಿಗಳಾಗಿ ಆಯ್ಕೆಯಾಗಿದ್ದಾರೆ
- ವೀರಾಂಜಿನಪ್ಪ – ಅಧ್ಯಕ್ಷರು
- ಬಾಲಪ್ಪ – ಉಪಾಧ್ಯಕ್ಷರು
- ಕೃಷ್ಣಪ್ಪ – ಉಪಾಧ್ಯಕ್ಷರು
- ವೆಂಕಟೇಶ ಮೂರ್ತಿ – ಉಪಾಧ್ಯಕ್ಷರು
- ಬಿ.ನಾರಾಯಣ ಸ್ವಾಮಿ –
ಪ್ರಧಾನಕಾರ್ಯದರ್ಶಿ
- ಬಿ.ನಾರಾಯಣ ಸ್ವಾಮಿ –
- ಮುನಿರಾಜು – ಸಂಘಟನ ಕಾರ್ಯದರ್ಶಿ
- ನಾಗರತ್ನಮ್ಮ – ಸಂಘಟನ ಕಾರ್ಯದರ್ಶಿ
- ವೆಂಕಟೇಶ – ಖಜಾಂಚಿ
- ವೆಂಕಟರವಣ – ಕಾ.ಸ.ಸ
- ಪ್ರಭುದೇವ್ – ಕಾ.ಸ.ಸ
- ನೀಲಕಂಠಪ್ಪ – ಕಾ.ಸ.ಸ
ವಿಶೇಷ ಆಹ್ವಾನಿತರು - ಸದಾಶಿವಯ್ಯ
- ಜಯರಾಮ
- ಕೃಷ್ಣಪ್ಪ (Army)
- ಜಗದೀಶ್
- ಗೋವಿಂದರಾಜ್
- ಬಸವರಾಜ
ಈ ಮೇಲ್ಕಂಡ ಎಲ್ಲಾ ಪದಾಧಿಕಾರಿಗಳನ್ನು ಅಭಿನಂದಿಸುತ್ತಾ ಸ್ವಾಗತಿಸೋಣ.
ವಂದನೆಗಳೊಂದಿಗೆ.
ಪ್ರಧಾನ ಕಾರ್ಯದರ್ಶಿ
ಬಿ.ನಾರಾಯಣ ಸ್ವಾಮಿ



