ಹಸಿವು ಮುಕ್ತ ಕಲ್ಬುರ್ಗಿ ಕಾರ್ಯಕ್ರಮ ಶಿವರಾಜ್ ಪಾಟೀಲ್ ಅಧ್ಯಕ್ಷರು ಕಲ್ಬುರ್ಗಿ

ಹಸಿವು ಮುಕ್ತ ಕಲ್ಬುರ್ಗಿ ಕಾರ್ಯಕ್ರಮ ಕಲ್ಬುರ್ಗಿ ಮಹಾನಗರದಲ್ಲಿ ಹಸಿವೆ ಮತ್ತು ಬಡತನದಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಉಚಿತವಾಗಿ ಹೊಟ್ಟೆ ತುಂಬಾ ಊಟ ಮಾಡಿಸುವ ಹಸಿವು ಮುಕ್ತ ಯೋಜನೆಗೆ ಮಾಜಿ ಲೋಕಸಭಾ ಸದಸ್ಯರು ಹಾಗೂ ದೀನ ದಲಿತ ಬಡವರ ಬಂಧುಗಳಾದ ಡಾ ಬಸವರಾಜ ಪಾಟೀಲ್ ಸೇಡಂ ಅವರು ಚಾಲನೆ ನೀಡಿದ್ದಾರೆ ಕಳೆದ ಒಂದು ತಿಂಗಳಿನಿಂದ 60 ವರ್ಷ ಮೇಲ್ಪಟ್ಟ ಪುರುಷ ಮತ್ತು ಸ್ತ್ರೀಯರಿಗೆ ಉಚಿತವಾಗಿ ಹೊಟ್ಟೆ ತುಂಬಾ ಊಟ ಮಾಡಿಸುವ ವ್ಯವಸ್ಥೆಯನ್ನು ಮಾಡಲಾಗಿದೆ ಪ್ರತಿದಿನ 50 ರಿಂದ 60 ಜನ ಊಟ ಮಾಡುತ್ತಿದ್ದಾರೆ ಈ ಯೋಜನೆ ಯಶಸ್ವಿಗೊಳಲು ದಾನಿಗಳಿಂದ ಉದಾರವಾದ ನೆರವು ಕೇಳಲಾಗುತ್ತಿದೆ ದಯವಿಟ್ಟು ತಾವುಗಳು ತಮ್ಮ ಶಕ್ತಿ ಹಾಗೂ ಭಕ್ತನುಸಾರ ಅಕ್ಕಿ ಬೇಳೆ ಗೋಧಿ ಎಣ್ಣೆ ಮುಂತಾದ ಆಹಾರ ಪದಾರ್ಥಗಳನ್ನು ದಾನ ಮಾಡಬಹುದಾಗಿದೆ ಮಹಾತ್ಮ ಶ್ರೀ ಶರಣಬಸವೇಶ್ವರ ಪವಿತ್ರವಾದ ಪವಿತ್ರವಾದ ವಾತಾವರಣದಲ್ಲಿ ನಾವು ಇರುವುದರಿಂದ ಶ್ರೀ ಶರಣಬಸವೇಶ್ವರರ ಕೊಡುವ ನೀಡುವ ದಾನ ಗುಣವನ್ನು ದಾಸೋಹ ಶಕ್ತಿಯನ್ನು ಬೆಳೆಸಿಕೊಂಡು ಶ್ರೀ ಶರಣಬಸವೇಶ್ವರ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿಸಿಕೊಳ್ಳುತ್ತೇವೆ ಹೆಚ್ಚಿನ ಮಾಹಿತಿಗಾಗಿ ಈ ಕೆಳಕಂಡ ದೂರವಾಣಿಯನ್ನು ಸಂಪರ್ಕಿಸಬಹುದಾಗಿದೆ 9342352518 ಶಿವರಾಜ್ ಪಾಟೀಲ್ ಅಧ್ಯಕ್ಷರು ಮಹಾಂತ ಜ್ಯೋತಿ ಪ್ರತಿಷ್ಠಾನ ಗೋಕುಲ್ ನಗರ ಕಲ್ಬುರ್ಗಿ



