ಸುದ್ಧಿ
ಭಯೋತ್ಪಾದನೆಯನ್ನು ಪ್ರೋತ್ಸಾಹಿಸುವ ಭಾಷಣ – ಹರೀಶ್ ಬಾಬು ಎಂ
ಭಯೋತ್ಪಾದನೆಯನ್ನು ಪ್ರೋತ್ಸಾಹಿಸುವ ಭಾಷಣ – ಹರೀಶ್ ಬಾಬು ಎಂ ಬೆಂಗಳೂರು. ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ದಿನಾಂಕ 02 – 10 – 2008 ರಂದು ದುಬೈನಲ್ಲಿ ನಡೆಸಿದ ಭಾಷಣ ನಡೆಸುವುದು ಸರಿಯಲ್ಲ ಎಂದು ಇಂದು ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಮಹಾ ನಾಯಕ ಅಂಬೇಡ್ಕರ್ ಸಮಿತಿಯ ಆಧ್ಯಕ್ಷ ಹರೀಶ್ ಬಾಬು ಅವರು ಆರೋಪಿಸಿದರು.
ಭಯೋತ್ಪಾದನೆಗೆ ಆರ್ಥಿಕ ನೆರವು ನೀಡುವ ಮತ್ತು ಭಯೋತ್ಪಾದನೆಯನ್ನು ಪ್ರೋತ್ಸಾಹಿಸುವ ಭಾಷಣಕಾರ ಝಾಕೀರ್ ನಾಯಕನ ಪರಮಾಪ್ತ ಸಿ ಎ ಖಲೀಲ್ ರವರನ್ನು ಹಮ್ ಸಭ್ ಕಾ ನೇತಾ ಎಂದು ಹೇಳಿರುವುದು ತಪ್ಪು ಎಂದು ಖಂಡಿಸಿದರು.
ನೇತಾ ಎಂದರೆ ನಾಯಕ, ಸಿಎ ಖಲೀಲ್ ರವರು ಯಾರಿಗೆ ನೇತಾ? ಎಂದು ಪ್ರಶ್ನಿಸಿದರು ಕರ್ನಾಟಕಕಕೋ ಅಥವಾ ಇಡೀ ದೇಶಕ್ಕೋ? ಎಂದು ತಿಳಿಸಬೇಕೆಂದರೂ
ಹಿಂದುಳಿದವರು ಹಾಗೂ ದಲಿತರು ಧರ್ಮ ರಕ್ಷಣೆಗಾಗಿ ಹೋರಾಟ ನಡೆಸಿ ಕೋರ್ಟ್ ಕಚೇರಿ ಎಂದು ವಿಚಾರಣೆಗಾಗಿ ಅಲೆಯುತ್ತಿದ್ದಾರೆ ಅವರಿಗೆ ನೀವು ಯಾವ ರೀತಿ ಸ್ಪಂದಿಸುತ್ತಿದ್ದೀರಿ? ಶ್ರೀಮಂತ ಮುಸಲ್ಮಾನ ಸಹೋದರರ ಜೊತೆ ತಾವು ಉತ್ತಮ ಬಾಂಧವ್ಯ ಹೊಂದಿರುತ್ತೀರಿ. , ಮತ್ತೆ ದೆಸಾಡಬಗ್ಗೆ ಭಾಷಣ ಮಾಡುತ್ತೀರಿ ಎಂದು ದೂರಿದರು , ಸರ್ಕಾರ ಇವರ ಬಗ್ಗೆ ಕ್ರಮ ತಾಗೊಬೇಕೆಂದು ಸರ್ಕಾರವನ್ನು ವೊತ್ತಯಿಸಿದರು. ಈ ಪತ್ರಿಕಾ ಗೋಷಿಷ್ಟಿಯಲ್ಲಿ ಜಂಪುದ್ವೀಪ ಸಿದ್ದರಾಜ್ ಮುಂತಾದವರು ಪಾಲ್ಗೊಡಿದ್ದರು. ವರದಿ. ಮಂಜುಳಾ ರೆಡ್ಡಿ